ಒತ್ತಡ ಸ್ವಲ್ಪ ಜವಾಬ್ದಾರಿಯನ್ನು ಬೆಡುತ್ತದೆ ಸಮಯದ ಸರಿಯಾದ ಹೊಂದಾಣಿಕೆ ಮಾಡಿಕೊಂಡು ವಿವೇಚನೆಯಿಂದ ಬಳಸಿದರೆ ಎಂಥ ಕಠಿಣ ಕೆಲಸವನ್ನಾದರೂ ಶಾಂತ ಚಿತ್ತತೆಯಿಂದ ಸರಿಯಾದ ಸಮಯಕ್ಕೆ ಮುಗಿಸಬಹುದು.
ಲಾರ್ಡ ಚೆಸ್ಟರೀಲ್ಡ್ ಹೀಗೆ ಉಲ್ಲೇಖಿಸುತ್ತಾರೆ " ನಿಮಿಷಗಳ ಬಗ್ಗೆ ಎಚ್ಚರಿಕೆ ವಹಿಸಿ ಗಂಟೆಗಳು ತನಗೆ ತಾನಾಗಿಯೆ ತಲೆ ಬಾಗುತ್ತವೆ " ಎಂದು .ಇಂದಿನ ದಿನಗಳಲ್ಲಿ ಮನುಷ್ಯ ಸಾಧನೆ ಅಥವಾ ಕೆಲಸದಲ್ಲೀ ಹಿಂದಿಳಿದಿದ್ದಾನೆ ಎಂದರೆ ಅವನು ಕೇವಲ ಸೋಮಾರಿಯಲ್ಲ ಜೊತೆಗೆ ಸಮಯ ನಿರ್ವಹಣೆಯ ಕೊರತೆಯಿಂದ . ಒತ್ತಡದಲ್ಲಿ ಸಿಲುಕಿ ಖಿನ್ನತೆಗೆ ಒಳಗಾಗಿದ್ದಾನೆ ಎಂದು ಅರ್ಥ.ನಮಗೆ ಸಮಯ ವಿಲ್ಲ ಸಮಯ ವಿಲ್ಲ ಎಂದು ಹಪಿ ಹಪಿಸುತ್ತೆವೆ ಆದರೆ ಸಮಯ ಸದ್ದಿಲ್ಲದೆ ಸೋರಿ ಹೋಗುಲು ಕಾರಣವೂ ಕೂಡ ನಾವೆ ಆಗಿದ್ದೆವೆ .ಸಮಯ ಮತ್ತು ಒತ್ತಡ ಒಂದೇ ನಾಣ್ಯದ ಎರಡು ಮುಖಗಳು .ಯಾರನ್ನಾದರೂ ಕೇಳಿ ನೋಡಿ ಇವತ್ತಿನ ಕೆಲಸ ಎಲ್ಲಾ ಮುಗಿತಾ ಅಂತಾ ಅಯ್ಯೋ ಸಮಯವೆ ಇಲ್ಲ ಎಂಬ ಉದ್ಗಾರಾ ಎಷ್ಟು ಸಲಿಸಾಗಿ ಬರುತ್ತದೆ.ಆದರೆ ಈ ಮಣ್ಣಲ್ಲಿ ಹುಟ್ಟಿ ಶತಮಾನಗಳು ಕಳೆಯದರೂ ಮರೆಯಾಗದ ಸಾಧನೆ ಮಾಡಿರುವವರಿಗೂ ಕೂಡ ಒಂದು ದಿನಕ್ಕೆ ಇಪ್ಪತ್ತನಾಲ್ಕು ಗಂಟೆಗಳೆ ಇದ್ದಿದ್ದು.ಉದಾ: ಅಂಬೇಡ್ಕರ್.ಗಾಂಧಿಜಿ ಜ್ಯೋತಿ ಬಾಪುಲೆ ಸುಭಾಷ್ ಚಂದ್ರ ಬೋಸ್.ನ್ಯೂಟನ್ ಹೀಗೇ ಎಳೆಯತ್ತಾ ಹೊದರೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.
ಲಾರ್ಡ ಚೆಸ್ಟರೀಲ್ಡ್ ಹೀಗೆ ಉಲ್ಲೇಖಿಸುತ್ತಾರೆ " ನಿಮಿಷಗಳ ಬಗ್ಗೆ ಎಚ್ಚರಿಕೆ ವಹಿಸಿ ಗಂಟೆಗಳು ತನಗೆ ತಾನಾಗಿಯೆ ತಲೆ ಬಾಗುತ್ತವೆ " ಎಂದು .ಇಂದಿನ ದಿನಗಳಲ್ಲಿ ಮನುಷ್ಯ ಸಾಧನೆ ಅಥವಾ ಕೆಲಸದಲ್ಲೀ ಹಿಂದಿಳಿದಿದ್ದಾನೆ ಎಂದರೆ ಅವನು ಕೇವಲ ಸೋಮಾರಿಯಲ್ಲ ಜೊತೆಗೆ ಸಮಯ ನಿರ್ವಹಣೆಯ ಕೊರತೆಯಿಂದ . ಒತ್ತಡದಲ್ಲಿ ಸಿಲುಕಿ ಖಿನ್ನತೆಗೆ ಒಳಗಾಗಿದ್ದಾನೆ ಎಂದು ಅರ್ಥ.ನಮಗೆ ಸಮಯ ವಿಲ್ಲ ಸಮಯ ವಿಲ್ಲ ಎಂದು ಹಪಿ ಹಪಿಸುತ್ತೆವೆ ಆದರೆ ಸಮಯ ಸದ್ದಿಲ್ಲದೆ ಸೋರಿ ಹೋಗುಲು ಕಾರಣವೂ ಕೂಡ ನಾವೆ ಆಗಿದ್ದೆವೆ .ಸಮಯ ಮತ್ತು ಒತ್ತಡ ಒಂದೇ ನಾಣ್ಯದ ಎರಡು ಮುಖಗಳು .ಯಾರನ್ನಾದರೂ ಕೇಳಿ ನೋಡಿ ಇವತ್ತಿನ ಕೆಲಸ ಎಲ್ಲಾ ಮುಗಿತಾ ಅಂತಾ ಅಯ್ಯೋ ಸಮಯವೆ ಇಲ್ಲ ಎಂಬ ಉದ್ಗಾರಾ ಎಷ್ಟು ಸಲಿಸಾಗಿ ಬರುತ್ತದೆ.ಆದರೆ ಈ ಮಣ್ಣಲ್ಲಿ ಹುಟ್ಟಿ ಶತಮಾನಗಳು ಕಳೆಯದರೂ ಮರೆಯಾಗದ ಸಾಧನೆ ಮಾಡಿರುವವರಿಗೂ ಕೂಡ ಒಂದು ದಿನಕ್ಕೆ ಇಪ್ಪತ್ತನಾಲ್ಕು ಗಂಟೆಗಳೆ ಇದ್ದಿದ್ದು.ಉದಾ: ಅಂಬೇಡ್ಕರ್.ಗಾಂಧಿಜಿ ಜ್ಯೋತಿ ಬಾಪುಲೆ ಸುಭಾಷ್ ಚಂದ್ರ ಬೋಸ್.ನ್ಯೂಟನ್ ಹೀಗೇ ಎಳೆಯತ್ತಾ ಹೊದರೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.
